Rashid

Rashid

Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿ ಬಿಡುಗಡೆ; ಮಾರ್ಚ್‌ 01 ರಿಂದ ಪರೀಕ್ಷೆ ಆರಂಭ

Karnataka PUC Board Exam 2024 Date

Karnataka PUC Board Exam 2024 Date: ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆಯ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಸ್ಕೂಲ್ ಎಕ್ಸಾಮಿನೇಷನ್ ಅಂಡ್ ಅಸೆಸ್ಮೆಂಟ್ ಬೋರ್ಡ್ ಬಿಡುಗಡೆ ಮಾಡಲಾಗಿದ್ದು 2024ರ ಮಾರ್ಚ್ ತಿಂಗಳಲ್ಲಿ ಈ ಪರೀಕ್ಷೆಯು ಪ್ರಾರಂಭವಾಗಲಿದೆ, ಇವರ ವೆಬ್ಸೈಟ್ನಲ್ಲಿ ಅಧಿಕೃತ ವೇಳಾಪಟ್ಟಿಯನ್ನು ನೀವು ನೋಡಬಹುದಾಗಿದೆ. Bangalore: 2023 – 24 ನೇ ಸಾಲಿನ ದ್ವಿತೀಯ ಪಿಯುಸಿ…

Lorry Strike In Karnataka: ಕೇಂದ್ರದ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ !

Lorry Strike In Karnataka

Lorry Strike In Karnataka: ಕೇಂದ್ರ ಸರ್ಕಾರದ ಹೊಸ ಹಿಟ್ ಅಂಡ್ ರನ್ ಕಾನೂನನ್ನು ವಿರೋಧಿಸಿ ಮತ್ತು ಇನ್ನಿತರೆ ಬೇಡಿಕೆಗಳನ್ನು ಈಡೇರಿಕೆ ಮಾಡುವಂತೆ ಒತ್ತಾಯಿಸಿ ದಕ್ಷಿಣ ಭಾರತದ ಲಾರಿ ಮಾಲೀಕರ ಸಂಘದ ವತಿಯಿಂದ ಮುಷ್ಕರಕ್ಕೆ ಕರೆ ಕೊಟ್ಟಿವೆ, ಇದಕ್ಕೆ ಈಗಾಗಲೇ ಕರ್ನಾಟಕದ ಲಾರಿ ಮಾಲೀಕರ ಸಂಘದಿಂದಲೂ ಬೆಂಬಲ ದೊರೆತಿದೆ, ಆದರೆ ಫೆಡರೇಶನ್ ಆಫ್ ಕರ್ನಾಟಕ ಲಾರಿ…

Bangalore Peenya Flyover: ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿಷೇಧ; ಕಾರಣ ಇಲ್ಲಿದೆ

Bangalore Peenya Flyover Construction

Bangalore Peenya Flyover Construction: ಬೆಂಗಳೂರಿನ ಪೀಣ್ಯ ಮೇಲ್ಸೇತುವೆ ತುರ್ತು ದುರಸ್ತಿ ಕಾಮಗಾರಿ ಹಿನ್ನೆಲೆ ಪೀಣ್ಯ ಫ್ಲೇವರ್ ಮೇಲೆ ಮೂರು ದಿನಗಳವರೆಗೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ, ಹಾಗಾಗಿ ಈ ವೇಳೆಯಲ್ಲಿ ವಾಹನ ಸವಾರರು ಬದಲಿ ಮಾರ್ಗವನ್ನು ಅನುಸರಿಸಬೇಕಿದೆ ಎಂದು ಬೆಂಗಳೂರು ನಗರ ಪೊಲೀಸರು ತಿಳಿಸಿದ್ದಾರೆ. Bangalore; ಬೆಂಗಳೂರಿನ ಪೀಣ್ಯ ಮೇಲ್ಸೇತುವೆಯ ದುರಸ್ತಿ ಕಾಮಗಾರಿಗಾಗಿ ರಾಷ್ಟ್ರೀಯ…

Lalbagh Flower Show 2024: ಜ 18 ರಿಂದ ಲಾಲ್​ಬಾಗ್ ಫ್ಲವರ್ ಶೋ; ಶಾಲಾ ಮಕ್ಕಳಿಗೆ ಉಚಿತ ಪ್ರವೇಶ, ಬಸವಣ್ಣನವರ ಅನುಭವ‌ಮಂಟಪ ಈ ಬಾರಿಯ ಮುಖ್ಯ ಆಕರ್ಷಣೆ

Lalbagh Flower Show 2024

Lalbagh Flower Show 2024: ಪ್ರತಿವರ್ಷದಂತೆ ಈ ಬಾರಿಯೂ ಜನವರಿಯಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಲಾಲ್ಬಾಗ್ನಲ್ಲಿ 215 ನೇ ಫ್ಲವರ್ ಶೋ ಆಯೋಜಿಸಲಾಗಿದ್ದು ಜನವರಿ 18 ರಿಂದ 11 ದಿನಗಳ ಕಾಲ ಫಲಪುಷ್ಪ ಪ್ರದರ್ಶನ ನಡೆಯಲಿದೆ, ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಫಲಪುಷ್ಪ ಪ್ರದರ್ಶನವನ್ನು ಉದ್ಘಾಟನೆಯನ್ನು ಮಾಡಲಿದ್ದಾರೆ ಎಂದು ಲಾಲ್ಬಾಗ್ ನಿರ್ದೇಶಕ ರಮೇಶ್ ತಿಳಿಸಿದ್ದಾರೆ. Bangalore, Jan…

Passenger Attack On BMTC Conductor: ಬಿಎಂಟಿಸಿ ಬಸ್ ನಲ್ಲಿ ಉಚಿತ ಟಿಕೆಟ್‌ ನೀಡುವ ವಿಚಾರಕ್ಕೆ ಜಗಳ! ಕಂಡಕ್ಟರ್ ಮುಖವನ್ನು ಪರಿಚಿದ ಮಹಿಳೆ

Passenger Attack On BMTC Conductor

Female Passenger Attack On BMTC Conductor: ಬೆಂಗಳೂರಿನ ಬಿಎಂಟಿಸಿ ಸಾರಿಗೆಯಲ್ಲಿ ಉಚಿತ ಟಿಕೆಟ್ ವಿಚಾರಕ್ಕೆ ಕುರಿತು ಮಹಿಳಾ ಪ್ರಯಾಣಿಕರೊಬ್ಬರು ಹಾಗೂ ಕಂಡಕ್ಟರ್ ನಡುವೆ ಜಗಳ ಸಂಭವಿಸಿದ್ದು ಈ ಸಂದರ್ಭದಲ್ಲಿ ಮಹಿಳಾ ಪ್ರಯಾಣಕಿ ಕಂಡಕ್ಟರ್ ಮುಖವನ್ನು ಪರಿಚಿದ್ದಾರೆ ಜಗಳವು ಇಬ್ಬರೂ ಬಡಿದಾಡುವ ಮಟ್ಟಕ್ಕೆ ತಲುಪಿದ ಕಾರಣ ಈ ಘಟನೆ ಸಂಭವಿಸಿದ್ದು ಮಹಿಳಾ ಪ್ರಯಾಣಕಿಯನ್ನು ಪೊಲೀಸರು ವಶಕ್ಕೆ…

Amrit Bharat: ರಾಜ್ಯಕ್ಕೆ ಮೊದಲ ಅಮೃತ್ ಭಾರತ್ ರೈಲು: ಮಾಲ್ಡಾ -ಬೆಂಗಳೂರು ನಡುವೆ ಜ. 1 ರಿಂದ ಸಂಚಾರ ಆರಂಭ

Amrit Bharat Express Malda - Bangalore

Amrit Bharat Express Malda – Bangalore: 2023ರ ಅಂತ್ಯದ ವೇಳೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಡಿ. 30 ರಂದು ರಾಜ್ಯದ ಮೊದಲ ಅಮೃತ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ ನೀಡಲಿದ್ದು, ಇದು ನಗರದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್‌ಗೆ ಆಗಮಿಸಲಿದ್ದು, ಜನವರಿ 1, 2024 ರಿಂದ ವಾಣಿಜ್ಯ ಸಂಚಾರ ಆರಂಭಿಸಲಿದೆ. ಬೆಂಗಳೂರು, ಡಿ.29:…

Separate BMTC Bus Lanes: ಬಿಎಂಟಿಸಿ ಪ್ರಯಾಣಿಕರಿಗೆ ಸಂತಸದ ಸುದ್ದಿ 9 ಪ್ರಮುಖ ಕಾರಿಡಾರ್ ಮಾರ್ಗಗಳಲ್ಲಿ ಬರಲಿದೆ ಪ್ರತ್ಯೇಕ ಬಿಎಂಟಿಸಿ ಬಸ್ ಪಥ

Separate BMTC Bus Lanes

 Separate BMTC Bus Lanes: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆಯನ್ನು ತಗ್ಗಿಸುವ ಸಲುವಾಗಿ ಬಿಬಿಎಂಪಿ ಇಂದ ಬಿಎಂಟಿಸಿ ಬಸ್ ಗಳಿಗೆ ನಗರದಲ್ಲಿ ಪ್ರತ್ಯೇಕ ಪಥ ನಿರ್ಮಿಸುವ ಯೋಜನೆಯನ್ನು ರೂಪಿಸಿದೆ, ಇದರಲ್ಲಿ ಬಿಬಿಎಂಪಿ ವ್ಯಾಪ್ತಿಗೆ ಬರುವಂತಹ ಒಂಬತ್ತು ಪ್ರಮುಖ ಕಾರಿಡಾರ್ಗಳ ಮಾರ್ಗಗಳಲ್ಲಿ ಪ್ರತ್ಯೇಕವಾಗಿ ಬಸ್ ಗಳಿಗೆ ರಸ್ತೆ ನಿರ್ಮಿಸಲು ಚಿಂತನೆ ನಡೆಸಿದೆ, ಇಲ್ಲಿದೆ ಸಂಪೂರ್ಣ ವಿವರ.…

Kaatera Movie Review: “ಕಾಟೇರ” ಪಂಚಿಂಗ್ ಡೈಲಾಗ್ ಹಾಗೂ ಆಕ್ಷನ್ ಮೂಲಕ ದರ್ಶನ್ ಅಬ್ಬರ

Kaatera Movie Review

Kaatera Movie Review:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಚಲನಚಿತ್ರ ವೃತ್ತಿ ಜೀವನದ ತಮ್ಮ 56ನೇ ಚಿತ್ರವಾದಂತಹ ಕಾಟೇರ ತರುಣ್ ಸುಧೀರ್ ರವರ ನಿರ್ದೇಶನದಲ್ಲಿ ಮೂಡಿ ಬಂದಿದ್ದು, ಹಲವಾರು ಪ್ರಯೋಗಗಳು ಹಾಗೂ ಸಾಮಾಜಿಕ ಸಂದೇಶವನ್ನು ನೀಡುವಂತಹ ಒಂದು ಚಿತ್ರವಾಗಿದೆ ಬನ್ನಿ ಈ ಚಿತ್ರ ಹೇಗಿದೆ ಮತ್ತು ಇನ್ನಿತರೆ ವಿಚಾರಗಳನ್ನು ಚರ್ಚೆ ಮಾಡೋಣ. ಚಿತ್ರ: ಕಾಟೇರ. ನಿರ್ಮಾಣ:…

Sky Deck: ಬೆಂಗಳೂರಿನಲ್ಲಿ ನಿರ್ಮಾಣವಾಗಲಿದೆ ಭಾರತದ ಎತ್ತರದ ವೀಕ್ಷಣಾ ಗೋಪುರ!

Sky Deck

Sky Deck: ಬೆಂಗಳೂರಿನಲ್ಲಿ ಇಂದು ಕಬ್ಬನ್ ಉದ್ಯಾನ ಅಥವಾ ಯಶವಂತಪುರ ಬಳಿ ಅತಿ ಎತ್ತರದ ವೀಕ್ಷಣಾ ಗೋಪುರ ನಿರ್ಮಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಮಂಗಳವಾರ ಬೆಂಗಳೂರಿನಲ್ಲಿ ವೀಕ್ಷಣಾ ಗೋಪುರ ನಿರ್ಮಾಣದ ಕುರಿತು ಬಿಗ್ ಬನಿಯನ್ ಗ್ರೂಪ್ ಆಯೋಜಿಸಿದ್ದ ಪ್ರಾತ್ಯಕ್ಷಿಕೆಯನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ವೀಕ್ಷಿಸಿದರು. ಗೋಪುರ ನಿರ್ಮಿಸಲು ವಿನ್ಯಾಸ ಸಿದ್ಧಪಡಿಸಲಾಗಿದೆ. ಆದಷ್ಟು…

Public School In Karnataka: ರಾಜ್ಯದಲ್ಲಿ ಹೊಸ 2 ಸಾವಿರ ಪಬ್ಲಿಕ್ ಶಾಲೆ ನಿರ್ಮಾಣ, ಬಿಬಿಎಂಪಿ ಶಾಲೆಗಳನ್ನು ಇನ್ನುಮುಂದೆ ಶಿಕ್ಷಣ ಇಲಾಖೆ ನಡೆಸಲಿದೆ

Public School In Karnataka

Public School In Karnataka: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ರಾಜ್ಯ ಪ್ರಾಥಮಿಕ ಶಿಕ್ಷಣ ಸಚಿವ ಮಧು ಬಂಗಾರಪ್ಪ ನಿನ್ನೆ ನಡೆದ ಸಭೆಯಲ್ಲಿ ಶಿಕ್ಷಣ ಇಲಾಖೆಯಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ಶಾಲೆಗಳ ನಿರ್ವಹಣೆ ಮತ್ತು ರಾಜ್ಯದಲ್ಲಿ 2,000 ಹೊಸ ಸಾರ್ವಜನಿಕ ಶಾಲೆಗಳ ನಿರ್ಮಾಣ ಸೇರಿದಂತೆ ಹಲವು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡರು. ಬೆಂಗಳೂರು: ಬೆಂಗಳೂರಿನ ಆಂಧ್ರಹಳ್ಳಿ…