Deepavali Firecrackers

Deepavali Firecrackers: ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ : ಇಲ್ಲಿದೆ ಮಾಹಿತಿ

Deepavali Firecrackers: ಬೆಳಕಿನ ಹಬ್ಬಕ್ಕೆ ಬಿಬಿಎಂಪಿ ಕೊಡುಗೆಯ ಬದಲು ಪಟಾಕಿ ಬಳಕೆ ನಿರ್ಬಂಧದ ಶಾಕ್ ಗೆ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ಹೌದು, ಈ ದೀಪಗಳ ಹಬ್ಬಕ್ಕೆ ಬಿಬಿಎಂಪಿ ವತಿಯಿಂದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಕ್ರಮ ಪಟಾಕಿ ಸಾಗಾಟ, ಹಸಿರು ಪಟಾಕಿ ಕಡ್ಡಾಯ ಬಳಕೆ ಇತ್ಯಾದಿ ಕ್ರಮಗಳನ್ನು ಒಳಗೊಂಡಿದೆ. Bangalore, November, 10: ರಾಜಧಾನಿ ಬೆಂಗಳೂರಿನಲ್ಲಿ…

Circular Rail

Circular Rail: ಬೆಂಗಳೂರಿಗೆ ಬರಲಿದೆ ವೃತ್ತಾಕಾರದ ರೈಲು ಜಾಲ; ಸ್ಥಳ ಸಮೀಕ್ಷೆಗೆ (FLS) ಒಪ್ಪಿಗೆ

Circular Rail: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯ ರೈಲು ಸೇವೆಗಳು ಮತ್ತು ಪ್ರಸ್ತುತ ಮೆಟ್ರೋ ಸೇರಿದಂತೆ ಇತರ ರೈಲು ಸೇವೆಗಳನ್ನು ಸುಧಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಬೆಂಗಳೂರಿನ ಹೊರವಲಯದಲ್ಲಿ ವೃತ್ತಾಕಾರದ ರೈಲು ಜಾಲವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಡಬಲ್-ಲೈನ್ ವೃತ್ತಾಕಾರದ ರೈಲು ಜಾಲಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ನಡೆಸಲು ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ, ಇದು…

Koppala

Koppala: ಕೊಪ್ಪಳದ ಈ ಭಾಗದ ರೈತರಿಗೆ ಮಳೆರಾಯನ ಭಯ ಏಕೆ?

Koppala: ಈ ಬಾರಿ ರಾಜ್ಯದ ಜನತೆ ಮಳೆಯ ಕೃಪೆಯಿಂದ ವಂಚಿತವಾಗಿದ್ದು, ಇರುವ ಅಲ್ಪಸ್ವಲ್ಪ ಜಲ ಸಂಪನ್ಮೂಲದಲ್ಲಿ ಭತ್ತ ಬೆಳೆಯಲು ಕೊಪ್ಪಳದ ಗಂಗಾವತಿ ಭಾಗದ ರೈತರು ನಿರ್ಧರಿಸಿದರು, ಅದರಂತೆ ಇದೀಗ ಇನ್ನೇನು ಬೆಳೆ ಕಟಾವಿನ ಹಂತಕ್ಕೆ ಬಂದಿದ್ದು ಈ ಭಾಗದ ರೈತರಿಗೆ ಇದೀಗ ಮಳೆಯ ಭಯ ಆವರಿಸಿದೆ. ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲಿ ಮಳೆಯ ವಾತಾವರಣ ಸೃಷ್ಟಿಯಾಗಿದ್ದು…

D V Sadananda Gowda

D V Sadananda Gowda: ಚುನಾವಣಾ ರಾಜಕೀಯಕ್ಕೆ ಸದಾನಂದ ಗೌಡ ನಿವೃತ್ತಿ: ಇಲ್ಲಿದೆ ಕಾರಣ

D V Sadananda Gowda: ಪ್ರಸ್ತುತ ಬೆಂಗಳೂರು ಉತ್ತರ ಕ್ಷೇತ್ರದ ಸಂಸದರಾಗಿ ಕಾರ್ಯನಿರ್ವಹಿಸುತ್ತಿರುವ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ಇದೀಗ ಚುನಾವಣಾ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ, ಹೌದು ನಿನ್ನೆ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸುವ ಮೂಲಕ ರಾಜಕೀಯ ಚುನಾವಣೆಯಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. Hassan, November, 09: ಕೇಂದ್ರ ಮಾಜಿ ರೈಲ್ವೆ…

Namma Metro

Namma Metro: ಮೆಟ್ರೋ ಕಾಮಗಾರಿ ಆಮೆ ವೇಗ 2024 ರ ವೇಳೆಗೆ ಮತ್ತಷ್ಟು ಟ್ರಾಫಿಕ್ ಹೆಚ್ಚಳ!

Namma Metro: ಐಟಿ ಕೇಂದ್ರಗಳೇ ತುಂಬಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಗರದಲ್ಲಿ ಉದ್ಭವಿಸಿದೆ. ಈ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಮೆಟ್ರೋ ಸೇವೆ ಆರಂಭಿಸಲಾಗಿದೆ. ಇಲ್ಲಿಯವರೆಗೆ ಮೆಟ್ರೊ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವುದು ತಡವಾದರೆ ಪ್ರಯೋಜನವಾಗದು ಏಕೆ? ಇಲ್ಲಿದೆ ಕಾರಣ. Bangalore, November,…

Shankar Nag

Shankar Nag: ಮಿಂಚಿನ ಧೃವತಾರೆ ಶಂಕರ್ ನಾಗ್

Shankar Nag – “ಸತ್ತ ಮೇಲೆ ಮಲಗೋದು ಇದ್ದೇ ಇದೆ ಬದುಕಿದ್ದಾಗಲೇ ಏನನ್ನಾದರೂ ಸಾಧಿಸಿ”.  ಈ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿದರೆ ಯಾರಿಗೆ ತಾನೆ ಜೀವನದಲ್ಲಿ ಸಾಧಿಸುವ ಛಲ ಹುಟ್ಟುವುದಿಲ್ಲ ಹೇಳಿ? ಯಾವುದೇ ಚಟುವಟಿಕೆಗಳಲ್ಲಿ ತೊಡಗಿದೆ ಜಡವಾಗಿ ಕುಳಿತಿರುವ ಸೋಮಾರಿಯೊಳಗೆ ಮಲಗಿರುವ ಮನಸ್ಸನ್ನೂ ಕೂಡ ಬಡಿದೆಬ್ಬಿಸುವಂತಹ ಮಾತಿದು. ಮಾಡಬೇಕಾದ ಕೆಲಸವನ್ನು ನಾಳೆ ಎಂಬ ಬೋರ್ಡ್ ಹಾಕಿ ‘ಇವತ್ತು…

Gruha lakshmi Scheme

Gruha Lakshmi Scheme: ಗೃಹಲಕ್ಷ್ಮಿ ಯೋಜನೆ 8 ಲಕ್ಷ ಮಹಿಳಾ ಖಾತೆಗಳಿಗೆ 15 ದಿನಗಳಲ್ಲಿ ಜಮೆ

Gruha Lakshmi Scheme: ಕರ್ನಾಟಕ ಸರ್ಕಾರದ ಪ್ರಮುಖ 5 ಖಾತರಿಗಳಲ್ಲಿ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿದ್ದು, ಈ ಒಂದು ಯೋಜನೆಗೆ ಇದುವರೆಗೆ 2,400 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗಿದೆ. ಇದುವರೆಗೆ 7.9 ಲಕ್ಷ ಮಹಿಳೆಯರ ಗೃಹಲಕ್ಷ್ಮಿ ಹಣ ಖಾತೆಗೆ ಜಮಾ ಆಗಿಲ್ಲ, ಹೀಗಾಗಿ ಮುಂದಿನ 15 ದಿನಗಳಲ್ಲಿ ಖಾತೆಗೆ ಹಣ ಜಮಾ ಮಾಡಲಾಗುವುದು ಎಂದು ಲಕ್ಷ್ಮೀ ಹೆಬ್ಬಾಳ್ಕರ್…

Rapido Cab in Bangalore

Rapido Cab in Bangalore: ಸದ್ಯದಲ್ಲೇ ಬೆಂಗಳೂರಿನಲ್ಲಿ ರಾಪಿಡೋ ಕ್ಯಾಬ್ ಸೇವೆ ಪ್ರಾರಂಭ

Rapido Cab in Bangalore: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಬೈಕ್ ಮತ್ತು ಆಟೋ ಟ್ಯಾಕ್ಸಿ ಬಾಡಿಗೆ ಸೇವೆ ನೀಡುತ್ತಿರುವ ಸಂಸ್ಥೆಗಳಲ್ಲಿ ಒಂದಾದ Rapido, ಇದೀಗ ಮತ್ತೊಂದು ಪ್ರಮುಖ ಬಾಡಿಗೆ ಸೇವೆಯಾದ ಕ್ಯಾಬ್ ಸೇವೆಯನ್ನು ಪ್ರಾರಂಭಿಸಲು ಈಗಾಗಲೇ ಯೋಜನೆಗಳನ್ನು ಮಾಡಿದೆ. Bangalore, November, 08: ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಬೈಕ್ ಮತ್ತು…

Bangalore

Bangalore: ಚಿಂದಿ ಆಯುವವನಿಗೆ ಸಿಕ್ತು 30 ಲಕ್ಷ ಡಾಲರ್; ಮುಂದೆ ಏನಾಯ್ತು ನೋಡಿ

Bangalore: ಬೆಂಗಳೂರಿನ ನಾಗವಾರ ಬಳಿ ಮಂಗಳವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು, ರೈಲ್ವೇ ಹಳಿ ಬಳಿ ಕಸ- ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಪ್ಪು ಬ್ಯಾಗ್‌ನಲ್ಲಿ ಯುಎಸ್ ಡಾಲರ್ ಕರೆನ್ಸಿಯ ಬಂಡಲ್ ಸಿಕ್ಕಿದೆ. ಕರೆನ್ಸಿ ನೋಟುಗಳಿದ್ದ ಬ್ಯಾಗ್ ಪತ್ತೆಯಾದ ನಂತರ, ಇದು ನಕಲಿ ನೋಟುಗಳಾಗಿರಬಹುದು ಎಂದು ವ್ಯಕ್ತಿ ಭಾವಿಸಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು…

Swawalambi Sarathi Scheme

Swawalambi Sarathi Scheme: ವಾಹನ ಖರೀದಿಗೆ ಸರ್ಕಾರದಿಂದ 4 ಲಕ್ಷದವರೆಗೆ ಸಬ್ಸಿಡಿ: ಇಲ್ಲಿದೆ ಮಾಹಿತಿ

Swawalambi Sarathi Scheme: ಕರ್ನಾಟಕ ರಾಜ್ಯ ಸರ್ಕಾರವು ಸ್ವಾವಲಂಬಿ ಸಾರಥಿ ಯೋಜನೆಯಡಿ ವಾಹನದ ಮೌಲ್ಯದ ಮೇಲೆ 4 ಲಕ್ಷದವರೆಗೆ ಅಂದರೆ 75% ವರೆಗೆ ಸಬ್ಸಿಡಿಯನ್ನು ಒದಗಿಸುವ ಈ ಯೋಜನೆಗೆ ಅರ್ಜಿಗಳನ್ನು ಆಹ್ವಾನಿಸಿದೆ, ಈ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು ಮತ್ತು ಈ ಯೋಜನೆಯನ್ನು ಹೇಗೆ ಪಡೆಯಬಹುದು ಎಂಬುದರ ಕುರಿತು ಈ ಲೇಖನವು ಮಾಹಿತಿಯನ್ನು ಒದಗಿಸುತ್ತದೆ. ವಾಣಿಜ್ಯ…