Category ಬೆಂಗಳೂರು

Deepavali Firecrackers: ದೀಪಾವಳಿ ಹಬ್ಬಕ್ಕೆ ಹಸಿರು ಪಟಾಕಿ ಮಾತ್ರ ಸಿಡಿಸಲು ಅವಕಾಶ : ಇಲ್ಲಿದೆ ಮಾಹಿತಿ

Deepavali Firecrackers

Deepavali Firecrackers: ಬೆಳಕಿನ ಹಬ್ಬಕ್ಕೆ ಬಿಬಿಎಂಪಿ ಕೊಡುಗೆಯ ಬದಲು ಪಟಾಕಿ ಬಳಕೆ ನಿರ್ಬಂಧದ ಶಾಕ್ ಗೆ ಬೆಂಗಳೂರಿನ ಜನತೆ ಬೆಚ್ಚಿಬಿದ್ದಿದ್ದಾರೆ. ಹೌದು, ಈ ದೀಪಗಳ ಹಬ್ಬಕ್ಕೆ ಬಿಬಿಎಂಪಿ ವತಿಯಿಂದ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗಿದೆ, ಅಕ್ರಮ ಪಟಾಕಿ ಸಾಗಾಟ, ಹಸಿರು ಪಟಾಕಿ ಕಡ್ಡಾಯ ಬಳಕೆ ಇತ್ಯಾದಿ ಕ್ರಮಗಳನ್ನು ಒಳಗೊಂಡಿದೆ. Bangalore, November, 10: ರಾಜಧಾನಿ ಬೆಂಗಳೂರಿನಲ್ಲಿ…

Circular Rail: ಬೆಂಗಳೂರಿಗೆ ಬರಲಿದೆ ವೃತ್ತಾಕಾರದ ರೈಲು ಜಾಲ; ಸ್ಥಳ ಸಮೀಕ್ಷೆಗೆ (FLS) ಒಪ್ಪಿಗೆ

Circular Rail

Circular Rail: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಸ್ಥಳೀಯ ರೈಲು ಸೇವೆಗಳು ಮತ್ತು ಪ್ರಸ್ತುತ ಮೆಟ್ರೋ ಸೇರಿದಂತೆ ಇತರ ರೈಲು ಸೇವೆಗಳನ್ನು ಸುಧಾರಿಸುವ ಸಲುವಾಗಿ, ನೈಋತ್ಯ ರೈಲ್ವೆಯು ಬೆಂಗಳೂರಿನ ಹೊರವಲಯದಲ್ಲಿ ವೃತ್ತಾಕಾರದ ರೈಲು ಜಾಲವನ್ನು ನಿರ್ಮಿಸಲು ಪ್ರಸ್ತಾಪಿಸಿದೆ. ಡಬಲ್-ಲೈನ್ ವೃತ್ತಾಕಾರದ ರೈಲು ಜಾಲಕ್ಕಾಗಿ ಅಂತಿಮ ಸ್ಥಳ ಸಮೀಕ್ಷೆ (ಎಫ್‌ಎಲ್‌ಎಸ್) ನಡೆಸಲು ರೈಲ್ವೆ ಸಚಿವಾಲಯ ಒಪ್ಪಿಗೆ ನೀಡಿದೆ, ಇದು…

Namma Metro: ಮೆಟ್ರೋ ಕಾಮಗಾರಿ ಆಮೆ ವೇಗ 2024 ರ ವೇಳೆಗೆ ಮತ್ತಷ್ಟು ಟ್ರಾಫಿಕ್ ಹೆಚ್ಚಳ!

Namma Metro

Namma Metro: ಐಟಿ ಕೇಂದ್ರಗಳೇ ತುಂಬಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ನಗರದಲ್ಲಿ ಉದ್ಭವಿಸಿದೆ. ಈ ಸಂಚಾರ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ನಗರದಲ್ಲಿ ಮೆಟ್ರೋ ಸೇವೆ ಆರಂಭಿಸಲಾಗಿದೆ. ಇಲ್ಲಿಯವರೆಗೆ ಮೆಟ್ರೊ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವುದು ತಡವಾದರೆ ಪ್ರಯೋಜನವಾಗದು ಏಕೆ? ಇಲ್ಲಿದೆ ಕಾರಣ. Bangalore, November,…

Rapido Cab in Bangalore: ಸದ್ಯದಲ್ಲೇ ಬೆಂಗಳೂರಿನಲ್ಲಿ ರಾಪಿಡೋ ಕ್ಯಾಬ್ ಸೇವೆ ಪ್ರಾರಂಭ

Rapido Cab in Bangalore

Rapido Cab in Bangalore: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಬೈಕ್ ಮತ್ತು ಆಟೋ ಟ್ಯಾಕ್ಸಿ ಬಾಡಿಗೆ ಸೇವೆ ನೀಡುತ್ತಿರುವ ಸಂಸ್ಥೆಗಳಲ್ಲಿ ಒಂದಾದ Rapido, ಇದೀಗ ಮತ್ತೊಂದು ಪ್ರಮುಖ ಬಾಡಿಗೆ ಸೇವೆಯಾದ ಕ್ಯಾಬ್ ಸೇವೆಯನ್ನು ಪ್ರಾರಂಭಿಸಲು ಈಗಾಗಲೇ ಯೋಜನೆಗಳನ್ನು ಮಾಡಿದೆ. Bangalore, November, 08: ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ಇಂತಹ ಬೈಕ್ ಮತ್ತು…

Bangalore: ಚಿಂದಿ ಆಯುವವನಿಗೆ ಸಿಕ್ತು 30 ಲಕ್ಷ ಡಾಲರ್; ಮುಂದೆ ಏನಾಯ್ತು ನೋಡಿ

Bangalore

Bangalore: ಬೆಂಗಳೂರಿನ ನಾಗವಾರ ಬಳಿ ಮಂಗಳವಾರ ಅಚ್ಚರಿಯ ಘಟನೆಯೊಂದು ನಡೆದಿದೆ. ಹೌದು, ರೈಲ್ವೇ ಹಳಿ ಬಳಿ ಕಸ- ಚಿಂದಿ ಆಯುತ್ತಿದ್ದ ವ್ಯಕ್ತಿಯೊಬ್ಬನಿಗೆ ಕಪ್ಪು ಬ್ಯಾಗ್‌ನಲ್ಲಿ ಯುಎಸ್ ಡಾಲರ್ ಕರೆನ್ಸಿಯ ಬಂಡಲ್ ಸಿಕ್ಕಿದೆ. ಕರೆನ್ಸಿ ನೋಟುಗಳಿದ್ದ ಬ್ಯಾಗ್ ಪತ್ತೆಯಾದ ನಂತರ, ಇದು ನಕಲಿ ನೋಟುಗಳಾಗಿರಬಹುದು ಎಂದು ವ್ಯಕ್ತಿ ಭಾವಿಸಿದ್ದು, ಮಾಹಿತಿ ಪಡೆದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು…

Bangalore Metro: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ದಿ 3ನೇ ಹಂತದ ಕಾಮಗಾರಿಗೆ ಹಣಕಾಸು ಇಲಾಖೆ ಅಸ್ತು

Bangalore Metro

Bangalore Metro: ರಾಜ್ಯ ರಾಜಧಾನಿಯ ಲಕ್ಷಾಂತರ ಜನರು ನಗರದಲ್ಲಿ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಮುಖ ಸಾರಿಗೆ ಮಾಧ್ಯಮವಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಮೆಟ್ರೋ ಈಗ 3ನೇ ಹಂತದ ಕಾಮಗಾರಿಗೆ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದೆ ಮತ್ತು ಈ ಯೋಜನೆಯು ಮೆಟ್ರೋ ಪ್ರಯಾಣಿಕರಿಗೆ ವರದಾನವಾಗಿದೆ. ಯೋಜನೆಗೆ 3ನೇ ಹಂತದ ಮೆಟ್ರೋ ಕಾಮಗಾರಿಗೆ 2022ರ ನವೆಂಬರ್‌ ವೇಳೆಗೆ ಡಿಪಿಆರ್‌…

Railway Track Doubling: ಬೈಯಪ್ಪನಹಳ್ಳಿ – ಹೊಸೂರು ರೈಲು ಮಾರ್ಗಕ್ಕೆ ಡಬ್ಲಿಂಗ್ ಕಾಮಗಾರಿಗೆ ಚಾಲನೆ

Railway Track Doubling

Railway Track Doubling: ಬೆಂಗಳೂರಿನ ಬೈಯಪ್ಪನಹಳ್ಳಿಯಿಂದ ಹೊಸೂರಿಗೆ ಪ್ರಯಾಣಿಸುವ ಪ್ರಯಾಣಿಕರ ಬಹು ನಿರೀಕ್ಷಿತ ಉಪನಗರ ರೈಲು ಯೋಜನೆ, ಬೈಯಪ್ಪನಹಳ್ಳಿ-ಹೊಸೂರು ರೈಲು ಮಾರ್ಗದ ಹಳಿ ಡಬ್ಬಿಂಗ್ ಕೆಲಸ ಪ್ರಾರಂಭವಾಗಿದ್ದು, ಡಿಸೆಂಬರ್ 24 ರ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ರೈಲ್ವೆ ಹಳಿ ಡಬ್ಬಿಂಗ್ ಯೋಜನೆಗೆ ಈಗಾಗಲೇ 498.73 ಕೋಟಿ ವೆಚ್ಚದ ಕಾಮಗಾರಿ ಆರಂಭವಾಗಿದ್ದು, ‘‘ಸದ್ಯ ಬೆಳ್ಳಂದೂರು…

Diwali Special Bus: KSRTC ನಿಂದ ದೀಪಾವಳಿ ಹಬ್ಬಕ್ಕೆ ಹೆಚ್ಚುವರಿ 2000 ಬಸ್ ವ್ಯವಸ್ಥೆ

Diwali Special Bus

Diwali Special Bus: ದೀಪಾವಳಿ ಅಥವಾ ಇತರೆ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗೆ ಹೆಚ್ಚುವರಿ ಬಸ್ ಸೇವೆ ಒದಗಿಸುವುದು ಕೆಎಸ್ ಆರ್ ಟಿಸಿಯ ಜವಾಬ್ದಾರಿಯಾಗಿರುತ್ತದೆ , ಹೀಗಾಗಿ ಬೆಂಗಳೂರಿನಿಂದ ನಾನಾ ಊರು, ರಾಜ್ಯಗಳಿಗೆ ಜನರು ಹೆಚ್ಚಾಗಿ ಸಂಚರಿಸುವುದರಿಂದ ಅವರ ಅನುಕೂಲಕ್ಕಾಗಿ ನ.10ರಿಂದ 12ರವರೆಗೆ ಈ ಸೇವೆ ಲಭ್ಯವಾಗಲಿದೆ. Bangalore, November, 05: ಹಬ್ಬದ ಸಂದರ್ಭದಲ್ಲಿ ನಗರದಲ್ಲಿ ನೆಲೆಸಿರುವ…

Bangalore: ಬೆಂಗಳೂರು – ವಿಜಯಪುರ ನಡುವೆ ದೀಪಾವಳಿ ವಿಶೇಷ ರೈಲು; ಇಲ್ಲಿದೆ ವೇಳಾಪಟ್ಟಿ

Bangalore

Bangalore – Vijayapura Special Train: ಹಬ್ಬ ಹರಿದಿನಗಳಲ್ಲಿ ದಟ್ಟಣೆಯನ್ನು ತಪ್ಪಿಸಲು ಬೆಂಗಳೂರು ಮತ್ತು ವಿಜಯಪುರ ನಡುವೆ ಸಂಚರಿಸುವ ಪ್ರಯಾಣಿಕರಿಗೆ ದೀಪಾವಳಿ ಸಂದರ್ಭದಲ್ಲಿ ಹೆಚ್ಚುವರಿ ರೈಲು ಓಡಿಸಲು ಭಾರತೀಯ ನೈಋತ್ಯ ರೈಲ್ವೆ ನಿರ್ಧರಿಸಿದೆ. ಹೀಗಾಗಿ ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಸಿಹಿ ಸುದ್ದಿಯಾಗಿದೆ, ಸಂಪೂರ್ಣ ವೇಳಾಪಟ್ಟಿ ಹಾಗೂ ಇತರೆ ವಿವರ ಇಲ್ಲಿದೆ. Bangalore, Nov, 05:…

Bangalore: ಬೆಂಗಳೂರಿನಲ್ಲಿ ಸರ್ಕಾರಿ ನೌಕರ ಮಹಿಳೆಗೆ ಚಾಕುವಿನಿಂದ ಇರಿದು ಹತ್ಯೆ

Bangalore

Bangalore: ಬೆಂಗಳೂರಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಶಿವಮೊಗ್ಗ ಮೂಲದ ಪ್ರತಿಮಾ (37) ಎಂಬ ಮಹಿಳೆಯನ್ನು ದುಷ್ಕರ್ಮಿಗಳು ಬೆಂಗಳೂರಿನಲ್ಲಿರುವ ಪ್ರತಿಮಾ ಅವರ ಮನೆಗೆ ನುಗ್ಗಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಾಥಮಿಕ ತನಿಖೆ ಪೂರ್ಣಗೊಳಿಸಿರುವ ಪೊಲೀಸರು, ಪ್ರತಿಮಾ ಅವರಿಗೆ ಪರಿಚಿತರು ಅಥವಾ ಆಪ್ತರು ಈ ಕೃತ್ಯ…