Rashid

Rashid

Bangalore-Chennai Highway: ಬೆಂಗಳೂರು-ಚೆನ್ನೈ ಎಕ್ಸ್ ಪ್ರೆಸ್ ವೇ 3ನೇ ಹಂತದ ಕಾಮಗಾರಿಗೆ 17 ಸಾವಿರ ಕೋಟಿ ಹೂಡಿಕೆ!

Bangalore-Chennai Highway

Bangalore-Chennai Highway: ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ ನಿರ್ಮಾಣ ಕಾಮಗಾರಿಯು ಅತ್ಯಂತ ವೇಗವಾಗಿ ನಡೆಯುತ್ತಿದ್ದು, ಮೂರು ಹಂತಗಳ ಪೈಕಿ ಎರಡು ಹಂತದ ಕಾಮಗಾರಿಗಳು ಪೂರ್ಣಗೊಂಡಿದ್ದು, ಮೂರನೇ ಹಂತಕ್ಕೆ ಅಂದರೆ ಗ್ರೀನ್ ಫೀಲ್ಡ್ ಕಾರಿಡಾರ್‌ಗೆ ಪ್ರಮುಖ ಮೂಲಸೌಕರ್ಯ ಕಲ್ಪಿಸಲು ಹೂಡಿಕೆ ಮಾಡಲಾಗುತ್ತಿದೆ. ಬೆಂಗಳೂರು; ಬೆಂಗಳೂರು ಮತ್ತು ಚೆನ್ನೈ ನಡುವೆ ರಾಷ್ಟ್ರೀಯ ಹೆದ್ದಾರಿ 7 ರಲ್ಲಿ 262 ಕಿಮೀ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇ 3…

Scooty Pep Violating Traffic Rules: ಹೆಲ್ಮೆಟ್ ಧರಿಸದೆ ವಾಹನ ಚಾಲನೆ! ಸ್ಕೂಟಿ ಪೆಪ್ ಗೆ 3.22 ಲಕ್ಷ ರೂ ದಂಡ ವಿಧಿಸಿದ ಪೊಲೀಸರು

Scooty Pep Violating Traffic Rules In Bengaluru

Scooty Pep Violating Traffic Rules In Bengaluru: ಬೆಂಗಳೂರಿನ ಆರ್‌ಟಿ ನಗರದ ಗಂಗಾನಗರದ ಬಳಿ ಸಂಚಾರ ನಿಯಮ ಉಲ್ಲಂಘಿಸಿದ್ದಕ್ಕಾಗಿ ಸ್ಕೂಟಿ ಪೆಪ್ ಗೆ ಅಂದಾಜು 3.2 ಲಕ್ಷ ದಂಡ ವಿಧಿಸಲಾಗಿದೆ. ಈ ವಾಹನ ಮಾಲಾ ಎಂಬ ಮಹಿಳೆಗೆ ಸೇರಿದ್ದು ಈ ಸ್ಕೂಟಿಯಲ್ಲಿ ಸಂಚಾರ ನಿಯಮ ಉಲ್ಲಂಘನೆಯ 643 ಪ್ರಕರಣಗಳು ದಾಖಲಾಗಿವೆ. ಬೆಂಗಳೂರು: ರಾಜ್ಯ ರಾಜಧಾನಿ…

HONOR X8b Launch Date in India: 108MP ಕ್ಯಾಮೆರಾದೊಂದಿಗೆ ಮಾರುಕಟ್ಟೆಗೆ ಬರಲಿದೆ HONOR ನ ಸ್ಮಾರ್ಟ್‌ಫೋನ್, ಬಿಡುಗಡೆ ಯಾವಾಗ? ಬೆಲೆ ಎಷ್ಟು?

HONOR X8b Launch Date in India

HONOR X8b Launch Date in India: HONOR ತನ್ನ ಬಳಕೆದಾರರಿಗಾಗಿ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಅನ್ನು ತರುತ್ತಿದೆ, ಈ ಫೋನ್ HONOR X8 ನ ಹೊಸ ಸೀರೀಸ್ ಆಗಿದೆ, ಕಂಪನಿಯು ತನ್ನ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಬಹಿರಂಗಪಡಿಸಿದೆ. ನೀವು HONOR ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ಸಹ ಇಷ್ಟಪಡುತ್ತಿದ್ದರೆ ಇದು ನಿಮಗಾಗಿ ಅತ್ಯುತ್ತಮ ಕ್ಯಾಮೆರಾ ಸ್ಮಾರ್ಟ್‌ಫೋನ್ ಆಗಿದೆ…

New Year Celebration: ಬೆಂಗಳೂರಿನಲ್ಲಿ ಹೊಸ ವರ್ಷಾಚರಣೆಗೆ ಮಾರ್ಗಸೂಚಿಗಳು ಬಿಡುಗಡೆ, ಇಲ್ಲಿವೆ ನೋಡಿ, ತಪ್ಪದೆ ಓದಿ!

New Year Celebration in Bangalore: ಪ್ರತಿ ವರ್ಷದಂತೆ ಈ ವರ್ಷವೂ ರಾಜ್ಯ ರಾಜಧಾನಿ ಬೆಂಗಳೂರಿನ ವಿವಿಧ ಭಾಗಗಳಿಂದ ಜನರು ಹೊಸ ವರ್ಷಾಚರಣೆಗೆ ಸಿದ್ಧರಾಗಿದ್ದು, ಈ ಬಾರಿ ಅದ್ದೂರಿಯಾಗಿ ಆಚರಿಸುವ ಸಾಧ್ಯತೆಯಿದೆ, ಹೀಗಾಗಿ ರಾಜಧಾನಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಹೊಸ ವರ್ಷಾಚರಣೆಗೆ ಬಿಬಿಎಂಪಿ ಹಾಗೂ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ಕ್ರಮವಾಗಿ ಸಕಲ ಸಿದ್ಧತೆ…

Gold Rate in Kannada: ಮತ್ತೆ ಚಿನ್ನದ ಬೆಲೆ ಕುಸಿತ , ಇಂದಿನ ಚಿನ್ನ& ಬೆಳ್ಳಿ ದರ ಹೇಗಿದೆ ನೋಡಿ!

Gold Rate in Kannada

Gold Rate in Kannada: ಡಿಸೆಂಬರ್ 18 ರಂದು ಬೆಂಗಳೂರು ಮತ್ತು ದೇಶದ ಇತರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು ಮತ್ತೆ ಇಳಿಕೆಯನ್ನು ಕಂಡಿದೆ, 22 ಕ್ಯಾರೆಟ್ ಚಿನ್ನವು ಪ್ರತಿ ಗ್ರಾಂಗೆ 5,730 ರೂ., 24 ಕ್ಯಾರೆಟ್ ಅಪರಂಜಿ ಚಿನ್ನವು ಪ್ರತಿ ಗ್ರಾಂಗೆ ರೂ. 6,251 ಮತ್ತು ಬೆಳ್ಳಿ 100 ಗ್ರಾಂಗೆ ರೂ. 7,550 ಆಗಿದೆ.…

Kaatera Trailer Review: ಕಾಟೇರ ಟ್ರೈಲರ್ ಬಿಡುಗಡೆ! ಹೇಗಿದೆ ಝಲಕ್ ಇಲ್ಲಿದೆ ನೋಡಿ!

Kaatera Trailer Review

Kaatera Trailer Review: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ D56 ಅಂದರೆ ಬಹು ನಿರೀಕ್ಷಿತ ಸಿನಿಮಾ ಎಂದೇ ಹೇಳಬಹುದಾದ ಕಾಟೇರ ಸಿನಿಮಾ ಡಿಸೆಂಬರ್ 29 ರಂದು ಕರ್ನಾಟಕದಾದ್ಯಂತ ತೆರೆಗೆ ಬರಲಿದ್ದು, ಇದೀಗ ಡಿಸೆಂಬರ್ 16 ರಂದು ಟ್ರೈಲರ್ ಬಿಡುಗಡೆಯಾಗಿದೆ, ಬಹಳ ಕಾತರದಿಂದ ಕಾಯುತ್ತಿದ್ದ ಅಭಿಮಾನಿಗಳು ಕೊನೆಗೂ ಕಾಟೇರ ಚಿತ್ರದ ಟ್ರೇಲರ್‌ನ ಝಲಕ್ ಪಡೆದರು. ಡಿಸೆಂಬರ್ 16…

Bangalore-Mysore Highway: ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್‌ ವೇಗಿಂತ ಸರ್ವಿಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚು!

Bangalore Mysore Highway

Bangalore-Mysore Highway : ಮೈಸೂರು ಬೆಂಗಳೂರು ಎಕ್ಸ್ ಪ್ರೆಸ್ ವೇನಲ್ಲಿ ಉದ್ಘಾಟನೆಗೊಂಡ ವರ್ಷದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಪೊಲೀಸರ ಪ್ರಯತ್ನದಿಂದ ಅಪಘಾತಗಳ ಸಂಖ್ಯೆಯಲ್ಲಿ ಭಾರಿ ಇಳಿಕೆಯಾಗಿದೆ, ಇದೀಗ ಸರ್ವೀಸ್ ರಸ್ತೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗಿದ್ದು, ಹೆಚ್ಚಿನ ಸಾವುಗಳು ಸಂಭವಿಸುತ್ತಿವೆ. , ಇದೀಗ ಪ್ರತಿನಿತ್ಯ ಸರ್ವಿಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರನ್ನು ಚಿಂತೆಗೀಡು ಮಾಡಿದೆ. ರಾಮನಗರ: ಬೆಂಗಳೂರು…

Honor 90 GT Launch: ಭಾರತೀಯ ಮಾರುಕಟ್ಟೆಗೆ ಬರಲಿದೆ 50 MP ಕ್ಯಾಮೆರಾದೊಂದಿಗೆ Honor ನ Honor 90 GT ಸ್ಮಾರ್ಟ್‌ಫೋನ್, ಏನಿದರ ವಿಶೇಷತೆಗಳು? ಇಲ್ಲಿದೆ ನೋಡಿ

Honor 90 GT Launch

Honor 90 GT Launch: ಹಾನರ್‌ನ ಹೊಸ ಶಕ್ತಿಶಾಲಿ Honor 90 GT ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಯನ್ನು ಆಳಲು ಬರುತ್ತಿದೆ, ಕಂಪನಿಯು ಈಗಾಗಲೇ ಈ ಫೋನ್ ಅನ್ನು ಚೀನಾದ ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ನೀವು ಹಾನರ್ ಕಂಪನಿಯ ಸ್ಮಾರ್ಟ್‌ಫೋನ್‌ಗಳನ್ನು ಸಹ ಇಷ್ಟಪಡುತ್ತಿದ್ದರೆ ನಿಮಗೊಂದು ಒಳ್ಳೆಯ ಸುದ್ದಿ ಇದೆ, ಏನೆಂದರೆ ಈಗ ಹಾನರ್ ಈ Honor 90 GT…

Bengaluru Traffic: ಬೆಂಗಳೂರಿನ ಟ್ರಾಫಿಕ್ ಪೊಲೀಸರು ದಟ್ಟಣೆ ನಿಭಾಯಿಸಲು IISc, NMIT ಜೊತೆ ಒಪ್ಪಂದ; ಬರಲಿದೆ Ai ಪರಿಹಾರ!

Bengaluru Traffic

Bengaluru Traffic: ಬೆಂಗಳೂರು ಮಹಾನಗರದಲ್ಲಿ ಸಂಚಾರ ದಟ್ಟಣೆಯನ್ನು ನಿಭಾಯಿಸುವುದು ಬೆಂಗಳೂರು ಪೊಲೀಸರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದ್ದು, ಇದೀಗ ನಗರ ಪೊಲೀಸರು ನಗರದ ಟ್ರಾಫಿಕ್ ಡೇಟಾವನ್ನು ವಿಶ್ಲೇಷಿಸುವ ಮೂಲಕ ನಗರದ ಸುರಕ್ಷತೆಯನ್ನು ಹೆಚ್ಚಿಸಲು IIT, IISc ಮತ್ತು NMIT ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಟ್ರಾಫಿಕ್ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ನಗರದ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಹೊಸ…

Karnataka KSRTC: ಕರ್ನಾಟಕಕ್ಕೆ KSRTC ಹೆಸರು ಬಳಕೆಗೆ ಮದ್ರಾಸ್ ಹೈಕೋರ್ಟ್ ನಿಂದ ಗ್ರೀನ್ ಸಿಗ್ನಲ್, ಕೇರಳ ರಾಜ್ಯ ಸಾರಿಗೆ ಸಲ್ಲಿಸಿದ ಅರ್ಜಿ ವಜಾ!

Karnataka KSRTC

Karnataka KSRTC: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ KSRTC ಎಂಬ ಹೆಸರು ಬಳಸುವಂತಿಲ್ಲ ಎಂದು ಕೇರಳ ಸಾರಿಗೆ ಸಂಸ್ಥೆಯು ತಕರಾರು ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ಗೆ ಸಲ್ಲಿಸಲಾಗಿತ್ತು, ಈ ಕುರಿತು ವಿಚಾರಣೆಯನ್ನು ನಡೆಸಿರುವಂತಹ ಮದ್ರಾಸ್ ಹೈಕೋರ್ಟ್ ತೀರ್ಪನ್ನು ಪ್ರಕಟಿಸಿದೆ. ಕೆಎಸ್‌ಆರ್‌ಟಿಸಿ ಹೆಸರು ಮತ್ತು ಲೋಗೋವನ್ನು ಕರ್ನಾಟಕಕ್ಕೆ ಬಳಸುವುದಕ್ಕೆ ಯಾವುದೇ ಅಭ್ಯಂತರವಿಲ್ಲ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು…