nepal earthquake

Nepal Earthquake: ನೇಪಾಳದಲ್ಲಿ ಭೂಕಂಪ ಸಂಕಷ್ಟ ಸಾವಿನ ಲೆಕ್ಕ 128ಕ್ಕೆ ಏರಿಕೆ

Nepal Earthquake: ನೇಪಾಳದಲ್ಲಿ ಮತ್ತೆ ಭೂಕಂಪದ ತೊಂದರೆ, ಶುಕ್ರವಾರ ತಡರಾತ್ರಿ ನೇಪಾಳದ ಪಶ್ಚಿಮ ಭಾಗದಲ್ಲಿ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆ ದಾಖಲಾಗಿದೆ. ಇಲ್ಲಿಯವರೆಗೆ ಈ ಭೀಕರ ಭೂಕಂಪದಲ್ಲಿ 128 ಜನರು ಸಾವನಪ್ಪಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಶುಕ್ರವಾರ ತಡರಾತ್ರಿ ನೇಪಾಳದಲ್ಲಿ ಸಂಭವಿಸಿದ ಈ ಭೀಕರ ಭೂಕಂಪದಲ್ಲಿ ಅನೇಕ…

Bangalore Rain

Bangalore Rain Update: ಇಂದು ಬೆಂಗಳೂರಿನ ಹಲವೆಡೆ ತಂಪಾಗಿಸಿದ ಮಳೆರಾಯ!

Bangalore Rain Update: ಹವಾಮಾನ ಇಲಾಖೆಯ ಮುನ್ಸೂಚನೆಯ ಪ್ರಕಾರ ಇಂದು ಶುಕ್ರವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ಉತ್ತಮ ಮಳೆಯಾಗಿದ್ದು, ಸ್ಥಳೀಯ ತಾಪಮಾನವನ್ನು ತಗ್ಗಿಸಿದೆ ಮತ್ತು ನಗರದ ಹಲವೆಡೆ ಉತ್ತಮ ಮಳೆಯಾಗಿದೆ, ಇಲಾಖೆಯ ಮುನ್ಸೂಚನೆಯೂ ನಿಜವಾಗಿದೆ. Bangalore, November 03; ಬೆಂಗಳೂರು ನಗರವು ಸಾಮಾನ್ಯವಾಗಿ ಇತರೆ ಐಟಿ ಹಬ್ ನಗರಗಳಿಗೆ ಹೋಲಿಸಿದರೆ ಉತ್ತಮ ಹವಾಮಾನವನ್ನು ಹೊಂದಿದೆ, ಆದರೆ ಕಳೆದ…

Zika Virus

Zika Virus: ಲಸಿಕೆ ಇಲ್ಲದ ಝಿಕಾ ವೈರಸ್ ಗೆ ಕರ್ನಾಟಕದಲ್ಲಿ ಕಟ್ಟೆಚ್ಚರ! ಮುಂಜಾನೆಯ ಸೊಳ್ಳೆಯಿಂದ ಹುಷಾರ್.

Zika Virus: ಲಸಿಕೆ ಇಲ್ಲದ ಝಿಕಾ ವೈರಸ್ ಗೆ ಕರ್ನಾಟಕದಲ್ಲಿ ಕಟ್ಟೆಚ್ಚರ! ಮುಂಜಾನೆಯ ಸೊಳ್ಳೆಯಿಂದ ಹುಷಾರ್. ಕರ್ನಾಟಕ ರಾಜ್ಯದ ಚಿಕ್ಕಬಳ್ಳಾಪುರ ಜಿಲ್ಲೆಯ ವ್ಯಕ್ತಿಗೆ ಝಿಕಾ ವೈರಸ್ ಪಾಸಿಟಿವ್ ಎಂದು ಬೆಂಗಳೂರಿನ ರಾಷ್ಟ್ರೀಯ ವೈರಾಲಜಿ ಸಂಸ್ಥೆ (ಎನ್‌ಐವಿ) ರಾಜ್ಯ ಘಟಕ ದೃಢಪಡಿಸಿದೆ, ಆದ್ದರಿಂದ ಕರ್ನಾಟಕ ರಾಜ್ಯದ ಆರೋಗ್ಯ ಇಲಾಖೆ ಹೆಚ್ಚಿನ ಎಚ್ಚರವಹಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಮುಂದಾಗಿದೆ. Image…

Karnataka Weather

Karnataka Weather: ಮುಂದಿನ 3 ದಿನಗಳ ಕಾಲ ಕರ್ನಾಟಕದ ಈ ಜಿಲ್ಲೆಗಳಲ್ಲಿ ಮಳೆಯಾಗುವ ನಿರೀಕ್ಷೆ

Karnataka Weather Update: ಹವಾಮಾನ ವೈಪರೀತ್ಯದ ಪ್ರಭಾವದಿಂದ ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ, ಇಂದಿನಿಂದ ನವೆಂಬರ್ 5 ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ವರದಿಯಾಗಿದೆ. ಇಂದಿನಿಂದ ನ.5ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದ್ದು, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಯಲ್ಲಿ…

siddaramaiah

17.5 ಕೋಟಿ ಚುಚ್ಚುಮದ್ದು ಗಾಗಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ, ಯಾವುದು ಈ ಖಾಯಿಲೆ!

Siddaramaiah: ರಾಜ್ಯದ ಅತ್ಯುತ್ಥಮ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಸಿಎಂ ಸಿದ್ದರಾಮಯ್ಯ 15 ವರ್ಷದ ಬಾಲಕನ ಸಂಕಷ್ಟಕ್ಕೆ ಮಿಡಿದು ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆಯುವ ಮೂಲಕ ಸ್ಪಂದಿಸಿದ್ದಾರೆ. Image Credit: Telegraph India ಮಲ್ಲಿಕಾರ್ಜುನ ಚನಪ್ಪಗೌಡರ್ ಮತ್ತು ಮಾಧುರಿ ಎಂಬ ದಂಪತಿಗೆ ಜನಿಸಿದ ಮಗುವು ಅಪರೂಪ ಖಾಯಿಲೆಯಾದ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಟೈಪ್ 2,…

Bangalore

Bangalore: ರಾಜ್ಯ ರಾಜಧಾನಿಯಲ್ಲಿ ಕನ್ನಡ ಬಳಕೆಗೆ ಅಸಡ್ಡೆ: ರಾರಾಜಿಸುತ್ತಿವೆ English ನಾಮಫಲಕಗಳು

Bangalore: ಭಾರತದ ಐಟಿ ಹಬ್ ಎಂದೇ ಖ್ಯಾತಿ ಪಡೆದಿರುವ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ 50 ಸಾವಿರಕ್ಕೂ ಹೆಚ್ಚು ಉದ್ದಿಮೆಗಳು ಪಾಲಿಕೆ ಪರವಾನಗಿ ಪಡೆದಿದ್ದು, ಈ ಪೈಕಿ ಕೇವಲ 8 ಸಾವಿರ ಉದ್ದಿಮೆಗಳು ಮಾತ್ರ ಕನ್ನಡ ಬಳಕೆ ನಿಯಮ ಪಾಲಿಸುತ್ತಿರುವುದು ವಿಷಾದದ ಸಂಗತಿ. ನಗರದಲ್ಲಿ ಆಂಗ್ಲ ನಾಮಫಲಕಗಳೇ ರಾರಾಜಿಸುತ್ತಿವೆ. ಬಿಬಿಎಂಪಿಯಿಂದ ಅಧಿಕೃತಗೊಂಡಿರುವ ಬೆಂಗಳೂರಿನ ಎಲ್ಲಾ…

Anand Mahindra

“ಯಾವುದೇ ಕಾರನ್ನು ಆಯ್ಕೆಮಾಡಿ, ಅದನ್ನು ನಿಮಗೆ ಉಚಿತವಾಗಿ ಕೊಡುತ್ತೇನೆ “: ಆನಂದ್ ಮಹೀಂದ್ರ

Anand Mahindra: ಭಾರತೀಯ ಬಿಲಿಯನೇರ್ ಉದ್ಯಮಿ, ಮತ್ತು ಮಹೀಂದ್ರಾ ಸಮೂಹದ ಅಧ್ಯಕ್ಷ ಆನಂದ್ ಮಹೀಂದ್ರ ರವರು ತಮ್ಮ ಟ್ವಿಟರ್ ಖಾತೆಯಲ್ಲಿ ತೋಳಿಲ್ಲದ ಬಿಲ್ಲುಗಾರ್ತಿ ಶೀತಲ್ ದೇವಿ ರವರಿಗೆ ತಮ್ಮ ಸಂಸ್ಥೆಯ ಯಾವುದೇ ಕಾರನ್ನು ಆಯ್ಕೆಮಾಡಿ, ಅದನ್ನು ನಿಮಗಾಗಿ ಉಚಿತವಾಗಿ ಮತ್ತು ಮಾರ್ಪಡಿಸಿ ಮಾಡಿಕೊಡುತ್ತೇವೆ ಎಂದು ತಿಳಿಸಿದ್ದಾರೆ. ಯಾರು ಈ ಶೀತಲ್ ದೇವಿ? ಇತ್ತೀಚಿಗೆ ಚೀನಾದಲ್ಲಿ ನಡೆದ…

Bangalore

Bangalore: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೈಕೋರ್ಟ್ ಅಸ್ತು

Bangalore: ಬೆಂಗಳೂರಿನಲ್ಲಿ ನವೆಂಬರ್ 1 ರಿಂದ 3 ರವರೆಗೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅವಕಾಶ ನೀಡಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಕುರಿತು ಚಾಮರಾಜಪೇಟೆ ನಾಗರಿಕ ಒಕ್ಕೂಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು ಮತ್ತು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಂಗಳವಾರ ಆದೇಶವನ್ನು ಹೊರಡಿಸಿದೆ. Bangalore,…

Bangalore

Bangalore: ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ 90 ರೂ.ಗೆ ತಲುಪಿದ್ದು, ಮತ್ತಷ್ಟು ಏರಿಕೆಯಾಗುವ ಸಾಧ್ಯತೆ

Bangalore: ಹಳ್ಳಿ – ನಗರದಲ್ಲಿ ವಾಸಿಸುವ ಜನರು ಅದರಲ್ಲೂ ಮಧ್ಯಮ ವರ್ಗದ ಜನರು ಸಾಮಾನ್ಯವಾಗಿ ಖರೀದಿಸುವ ದಿನಸಿ ಮತ್ತು ತರಕಾರಿಗಳ ಬೆಲೆ ಹೆಚ್ಚಳವು ದೊಡ್ಡ ಹೊರೆಯಾಗಬಹುದು. ಇತ್ತೀಚೆಗಷ್ಟೇ ಟೊಮೇಟೊ ಬೆಲೆ ಗರಿಷ್ಠ ಬೆಲೆಗೆ ತಲುಪಿ ಇಳಿಕೆಯನ್ನು ಕಂಡಿದೆ, ಈಗ ಈರುಳ್ಳಿ ಸರದಿ, ಈಗಾಗಲೇ ರೂ. ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ಕೆಜಿಗೆ 90 ರೂ. ಹೆಚ್ಚಾಗುವ…

Bangalore

Bangalore: ಬೆಂಗಳೂರಿಗರೇ ಎಚ್ಚರ! 3 ದಿನಗಳಿಂದ ನಗರದಲ್ಲಿ ಚಿರತೆಯೊಂದು ಬೀಡುಬಿಟ್ಟಿದೆ.

Bangalore: ಕಳೆದ ಮೂರು ದಿನಗಳಿಂದ ನಗರದ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ಚಿರತೆ ಬೀಡು ಬಿಟ್ಟಿದ್ದು, ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಈಗಾಗಲೇ ಐದು ತಂಡಗಳನ್ನು ಅಧಿಕಾರಿಗಳು ನಿಯೋಜಿಸಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿದೆ. ಹಾಗೂ ಚಿರತೆ ನುಗ್ಗುವ ಭೀತಿಯಿಂದ ಸ್ಥಳೀಯರು ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದು, ಅಕ್ಟೋಬರ್ 27ರಂದು ರಾತ್ರಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ನ ಸಿಸಿಟಿವಿ…