Rashid

Rashid

Bangalore: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆಗೆ ಹೈಕೋರ್ಟ್ ಅಸ್ತು

Bangalore

Bangalore: ಬೆಂಗಳೂರಿನಲ್ಲಿ ನವೆಂಬರ್ 1 ರಿಂದ 3 ರವರೆಗೆ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅವಕಾಶ ನೀಡಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಕುರಿತು ಚಾಮರಾಜಪೇಟೆ ನಾಗರಿಕ ಒಕ್ಕೂಟ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತು ಮತ್ತು ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಮಂಗಳವಾರ ಆದೇಶವನ್ನು ಹೊರಡಿಸಿದೆ. Bangalore,…

Bangalore: ಬೆಂಗಳೂರಿಗರೇ ಎಚ್ಚರ! 3 ದಿನಗಳಿಂದ ನಗರದಲ್ಲಿ ಚಿರತೆಯೊಂದು ಬೀಡುಬಿಟ್ಟಿದೆ.

Bangalore

Bangalore: ಕಳೆದ ಮೂರು ದಿನಗಳಿಂದ ನಗರದ ಸಿಂಗಸಂದ್ರ ಎಇಸಿಎಸ್ ಲೇಔಟ್‌ನಲ್ಲಿ ಚಿರತೆ ಬೀಡು ಬಿಟ್ಟಿದ್ದು, ಅರಣ್ಯಾಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿದ್ದು, ಈಗಾಗಲೇ ಐದು ತಂಡಗಳನ್ನು ಅಧಿಕಾರಿಗಳು ನಿಯೋಜಿಸಿದ್ದು, ಆಯಕಟ್ಟಿನ ಸ್ಥಳಗಳಲ್ಲಿ ನಾಲ್ಕು ಬೋನುಗಳನ್ನು ಇಡಲಾಗಿದೆ. ಹಾಗೂ ಚಿರತೆ ನುಗ್ಗುವ ಭೀತಿಯಿಂದ ಸ್ಥಳೀಯರು ಮನೆಯಿಂದ ಹೊರಗೆ ಕಾಲಿಡಲು ಭಯಪಡುತ್ತಿದ್ದು, ಅಕ್ಟೋಬರ್ 27ರಂದು ರಾತ್ರಿ ಅಪಾರ್ಟ್‌ಮೆಂಟ್ ಕಾಂಪ್ಲೆಕ್ಸ್ ನ ಸಿಸಿಟಿವಿ…

Nandi Hills Bangalore; ನಂದಿ ಹಿಲ್ಸ್ ಗೆ ಬರಲಿದೆ ರೋಪ್ ವೇ; ಶೀಘ್ರದಲ್ಲೇ ಕಾಮಗಾರಿ ಆರಂಭ

Nandi Hills Bangalore

Nandi Hills Bangalore:ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ನಂದಿ ಬೆಟ್ಟವು ಭೂಮಿಯ ಮೇಲಿನ ಸ್ವರ್ಗ ಎಂದರೆ ತಪ್ಪಾಗಲಾರದು ಏಕೆಂದರೆ ಈ ನಂದಿ ಬೆಟ್ಟದ ಆಕರ್ಷಣೆಯು ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ ಮತ್ತು ಅದರ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಲು ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಈಗಾಗಲೇ ರೋಪ್‌ವೇ ನಿರ್ಮಿಸಲು ನಿರ್ಧರಿಸಿದೆ. ಖಾಸಗಿ ಮತ್ತು ಸಾರ್ವಜನಿಕ ಕಂಪನಿಗಳ ಸಹಯೋಗದೊಂದಿಗೆ ಸುಮಾರು…

Bangalore: ರ‍್ಯಾಪಿಡೋದಿಂದ ‘ಆಟೋ ಪ್ಲಸ್’ ಸೇವೆ, ಬುಕಿಂಗ್ ಕ್ಯಾನ್ಸಲ್ ಸಮಸ್ಯೆಗೆ ಗುಡ್ ಬೈ

Bangalore

Bangalore: ಬೆಂಗಳೂರು ನಗರದ ಟ್ರಾಫಿಕ್ ಮಧ್ಯೆ ಆನ್‌ಲೈನ್ ಆ್ಯಪ್‌ಗಳ ಮೂಲಕ ಆಟೋ ಬುಕ್ ಮಾಡಿ ಡ್ರೈವರ್ ಕ್ಯಾನ್ಸಲ್ ಮಾಡುವ ಸಮಸ್ಯೆ ಎದುರಾಗಿದ್ದರೆ, ಇದೀಗ Rapido ನ Autoplus ಎಂಬ ಹೊಸ ಸೇವೆಯ ಅನುಭವವನ್ನು ಅನುಭವಿಸಿ, ಚಾಲಕ ರೈಡ್ ರದ್ದು ಮಾಡುವ ಚಿಂತೆಗೆ ವಿದಾಯ ಹೇಳಿ. Bangalore, October, 28: ಬೆಂಗಳೂರಿನಲ್ಲಿ ತುರ್ತು ಪರಿಸ್ಥಿತಿಯಲ್ಲಿ ಗ್ರಾಹಕರು ಆನ್‌ಲೈನ್ ಆ್ಯಪ್‌ಗಳಲ್ಲಿ…

Gold Rate Today in Bangalore: ಅ.27 ಚಿನ್ನದ ದರದಲ್ಲಿ ಮತ್ತಷ್ಟು ಏರಿಕೆ, ಎಷ್ಟಿದೆ ನೋಡಿ

Gold Rate Today in Bangalore

Gold Rate Today in Bangalore: ಅಕ್ಟೋಬರ್ 27 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಪ್ರತಿ ಗ್ರಾಂಗೆ 15 ರೂಪಾಯಿ ಏರಿಕೆಯಾಗಿ 5,680 ರೂಪಾಯಿಗಳಿಗೆ ತಲುಪಿದೆ, ನಿನ್ನೆ ಸಂಜೆಯ ವೇಳೆಗೆ 24 ಕ್ಯಾರೆಟ್ ಅಪರಂಜಿ ಚಿನ್ನವು ಪ್ರತಿ ಗ್ರಾಂಗೆ 16 ರೂಪಾಯಿ ಏರಿಕೆಯಾಗಿ 6,196 ರೂಪಾಯಿಗಳಿಗೆ ತಲುಪಿದೆ. ಅಕ್ಟೋಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ಚಿನ್ನ…

BMTC: ಬಿಎಂಟಿಸಿಯ ಶೇ. 50% ರಷ್ಟು ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದಾರೆ: JICSR ವರದಿ

BMTC

BMTC: ಬೆಂಗಳೂರು ನಗರದ ಜನರು ತಮ್ಮ ಪ್ರಯಾಣಕ್ಕೆ ಹೆಚ್ಚಾಗಿ ಬಿಎಂಟಿಸಿ ಬಸ್‌ಗಳನ್ನು ಬಳಸುತ್ತಾರೆ ಮತ್ತು ಪ್ರತಿದಿನ ಬಿಎಂಟಿಸಿ ಲಕ್ಷಾಂತರ ಜನರಿಗೆ ಸಾರಿಗೆ ಸೌಲಭ್ಯವನ್ನು ಒದಗಿಸುತ್ತದೆ ಆದರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಕರೆದೊಯ್ಯುವ ಮಹಾನಗರ ಸಾರಿಗೆ ಸಂಸ್ಥೆಯ ಚಾಲಕರು ಸುರಕ್ಷಿತವಾಗಿಲ್ಲ ಎಂಬ ಮಾಹಿತಿ ಬಹಿರಂಗವಾಗಿದೆ. ಏಕೆಂದರೆ ಬಿಎಂಟಿಸಿ ಚಾಲಕರು ಹೃದಯ ಸಂಬಂಧಿ ಕಾಯಿಲೆಗಳಿಂದ…

Bangalore Weather: ಅ. 24 ರಂದು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿ ಅತಿ ಕಡಿಮೆ ತಾಪಮಾನ ದಾಖಲು, ಕಾರಣ ಇಲ್ಲಿದೆ

Bangalore Weather

Bangalore Weather: ಬೆಂಗಳೂರು ನಗರವು ಐಟಿ ಬಿಟಿ ಕಂಪನಿಗಳು ಮತ್ತು ಟ್ರಾಫಿಕ್‌ಗೆ ಮಾತ್ರವಲ್ಲದೆ ಅದರ ಹವಾಮಾನಕ್ಕೂ ಹೆಸರುವಾಸಿಯಾಗಿದೆ. ಬೆಂಗಳೂರು ನಗರವು ಜನರು ವಾಸಿಸಲು ಸೂಕ್ತವಾದ ತಾಪಮಾನದ ವಾತಾವರಣವನ್ನು ಹೊಂದಿದ್ದು, ಟೆಕ್ಕಿಗಳು ಹೆಚ್ಚಾಗಿ ಬೆಂಗಳೂರಿನಲ್ಲಿ ನೆಲೆಸಿದ್ದಾರೆ, ಕಳೆದ ಅಕ್ಟೋಬರ್ 24 ರಂದು ಬೆಂಗಳೂರಿನಲ್ಲಿ ಕಳೆದ 10 ವರ್ಷಗಳಲ್ಲಿಯೇ ಕಡಿಮೆ ತಾಪಮಾನ ದಾಖಲಾಗಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ವೈಪರೀತ್ಯ ಕಂಡುಬಂದಿದ್ದು,…

Gold Rate Today in Bangalore: ಅ. 26 ರಂದು ಚಿನ್ನ & ಬೆಳ್ಳಿ ಬೆಲೆಯಲ್ಲಿ ಏರಿಕೆ, ಎಷ್ಟಿದೆ ನೋಡಿ

Gold Rate Today in Bangalore

Gold Rate Today in Bangalore: ಅಕ್ಟೋಬರ್ 26 ರಂದು ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನದ ಮೇಲೆ ಪ್ರತಿ ಗ್ರಾಂ ಚಿನ್ನದ ಬೆಲೆ 10 ರೂ.ಗಳಷ್ಟು ಏರಿಕೆಯಾಗಿ 5,665 ರೂ.ಗೆ ಮತ್ತು 24 ಕ್ಯಾರೆಟ್ ಅಪರಂಜಿ ಚಿನ್ನದ ಮೇಲೆ 10 ರೂ.ಗಳಷ್ಟು ಹೆಚ್ಚಳ ಕಂಡಿದ್ದು 6,180 ರೂ. ನಿಗದಿಯಾಗಿದೆ, ಇಂದು ಸಂಜೆಯ ವೇಳೆಗೆ ಚಿನ್ನದ ಬೆಲೆಯಲ್ಲಿ…

Bengaluru: ಬೆಂಗಳೂರಿಗರೇ ತರಕಾರಿ ಖರೀದಿಸುವ ಮುನ್ನ ಎಚ್ಚರ! ಸಂಶೋಧನೆಯಲ್ಲಿ ವಿಷಕಾರಿ ಅಂಶ ಪತ್ತೆ

Bengaluru

Bengaluru: ಬೆಂಗಳೂರಿನ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ’ (EMPRI) ನಡೆಸಿದ 10 ತರಕಾರಿಗಳ 400 ಮಾದರಿಗಳ ಪರೀಕ್ಷೆಯಲ್ಲಿ ತರಕಾರಿಗಳು ಅನಾರೋಗ್ಯಕರ ಅಪಾಯಕಾರಿ ಅಂಶಗಳನ್ನು ಒಳಗೊಂಡಿವೆ ಎಂದು ವರದಿ ಮಾಡಿದೆ. ತರಕಾರಿಗಳನ್ನು ತಿನ್ನುವುದರಿಂದ ನೀವು ಆರೋಗ್ಯವಾಗಿರಬಹುದು ಎಂದು ನಿಮಗೆ ತಿಳಿದಿದೆ, ಆದರೆ ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆಯ (EMPRI) ವರದಿಯು ಬೆಂಗಳೂರಿನಲ್ಲಿ…

BMTC: ಬಿಎಂಟಿಸಿ ಬೆಂಗಳೂರಿನ 500 ಬಸ್ ಶೆಲ್ಟರ್‌ಗಳಲ್ಲಿ ಸ್ವಯಂಚಾಲಿತ ಡಿಜಿಟಲ್ ಬೋರ್ಡ್ ಅಳವಡಿಕೆ

BMTC

BMTC: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಬೆಂಗಳೂರಿನ 500 ಬಸ್ ಶೆಲ್ಟರ್‌ಗಳಲ್ಲಿ ಹೊಸ ಆಟೋಮ್ಯಾಟಿಕ್‌ ಡಿಜಿಟಲ್ ಬೋರ್ಡ್‌ ಮಾಹಿತಿ ವ್ಯವಸ್ಥೆಯನ್ನು ಅಳವಡಿಸಿದ್ದು, ಬಿಎಂಟಿಸಿ ಪ್ರಯಾಣಿಕರಿಗೆ ಇನ್ನು ಮುಂದೆ ಬಸ್ ಶೆಲ್ಟರ್‌ಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾಹಿತಿಯನ್ನು ಪ್ರದರ್ಶಿಸಲಾಗುತ್ತದೆ. Bengaluru October 25; ಬೆಂಗಳೂರಿನ ಜನರಿಗೆ ಅನುಕೂಲವಾಗುವಂತೆ ಬಿಎಂಟಿಸಿಯು ನಗರದ 500 ಬಸ್ ಶೆಲ್ಟರ್‌ಗಳಲ್ಲಿ ಡಿಜಿಟಲ್…