Rashid

Rashid

Kerala Covid-19 Outbreak: ಭಾರತದಲ್ಲಿ ಸಕ್ರಿಯ ಕೋವಿಡ್ ಪ್ರಕರಣಗಳು 1,185 ಕ್ಕೆ ಏರಿಕೆ; ಕೇರಳ ಒಂದೇ ರಾಜ್ಯದಿಂದಲೇ ಶೇ.90 ರಷ್ಟು ಪ್ರಕರಣಗಳು ಪತ್ತೆ!

Kerala Covid-19 Outbreak

Kerala Covid-19 Outbreak: ಕೋವಿಡ್-19 ಸಾಂಕ್ರಾಮಿಕ ರೋಗವು ಲಕ್ಷಾಂತರ ಜನರ ಜೀವವನ್ನು ಬಲಿ ತೆಗೆದುಕೊಂಡಿತ್ತು,ಇದೀಗ ಭಾರತ, ಸಿಂಗಾಪುರ, ಮಲೇಷ್ಯಾ, ಇಂಡೋನೇಷ್ಯಾ ಸೇರಿದಂತೆ ಏಷ್ಯಾದ ಕೆಲವು ದೇಶಗಳಲ್ಲಿ ಮತ್ತೆ ಕಾಣಿಸಿಕೊಂಡಿದೆ ಮತ್ತು ಕೋವಿಡ್ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಭಾರತದ ಶೇ.90 ರಷ್ಟು ಪ್ರಕರಣಗಳು ಕೇರಳ ರಾಜ್ಯದಲ್ಲಿ ದಾಖಲಾಗಿದ್ದು, ಆತಂಕ ಸೃಷ್ಟಿಸಿದೆ. ತಿರುವನಂತಪುರಂ, Dec 15: ಭಾರತ ಸೇರಿದಂತೆ…

Bengaluru Online Scam: ಬೆಂಗಳೂರಿನ ಟೆಕ್ಕಿಯೊಬ್ಬರು OLX ನಲ್ಲಿ ಹಾಸಿಗೆ ಮಾರಲು ಹೋಗಿ 68 ಲಕ್ಷ ರೂ ಕಳೆದುಕೊಂಡಿದ್ದಾರೆ; ಹೇಗೆ ಎಂಬುವುದು ಆಶ್ಚರ್ಯಕರ!

Bengaluru Online Scam

Bengaluru Online Scam: ಬೆಂಗಳೂರಿನ ಟೆಕ್ಕಿಯೊಬ್ಬರು ಹಳೆಯ ಹಾಸಿಗೆಯನ್ನು ಓಲೆಕ್ಸ್‌ನಲ್ಲಿ ಮಾರಾಟ ಮಾಡಲು ಹೋಗಿ 68 ಲಕ್ಷ ಮೋಸ ಹೋಗಿರುವ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ. ಬೆಂಗಳೂರಿನ ಸಾಫ್ಟ್ ವೇರ್ ಉದ್ಯೋಗಿಗಳನ್ನು ವಂಚಿಸುವಲ್ಲಿ ಸೈಬರ್ ಕಳ್ಳರು ಯಶಸ್ವಿಯಾಗಿ ಮುಂದುವರಿಯುತ್ತಿದ್ದಾರೆ. ಬೆಂಗಳೂರು, ಡಿ.15: ಇತ್ತೀಚಿನ ದಿನಗಳಲ್ಲಿ ಸೈಬರ್ ಕಳ್ಳರು ತಮ್ಮ ಆನ್‌ಲೈನ್ ಕೌಶಲ್ಯವನ್ನು ಹೆಚ್ಚಿಸಿಕೊಂಡಿದ್ದು, ಬೆಂಗಳೂರಿನಲ್ಲಿ ಹಲವು…

Bangalore Metro Pink Line: ಡೇರಿ ಸರ್ಕಲ್- ನಾಗವಾರ ಪಿಂಕ್ ಮಾರ್ಗದ ಮೆಟ್ರೋ ಸುರಂಗ ಕಾಮಗಾರಿ ಶೇ. 90ರಷ್ಟು ಪೂರ್ಣ!

Bangalore Metro Pink Line

Bangalore Metro Pink Line tunnel work: ಬೆಂಗಳೂರಿನ ನಮ್ಮ ಮೆಟ್ರೋನ ಗುಲಾಬಿ ಮಾರ್ಗದ ಸುರಂಗ ಕಾಮಗಾರಿಯು ತ್ವರಿತ ಗತಿಯಲ್ಲಿ ನಡೆಯುತ್ತಿದ್ದು BMRCLಗೆ ಸವಾಲ್ ಆಗಿದ್ದಂತಹ ಈ ಸುರಂಗ ಕೊರೆಯುವ ಕಾಮಗಾರಿಯು ಬಹುತೇಕ ಶೇಕಡ 90ರಷ್ಟು ಪೂರ್ಣಗೊಂಡಿದ್ದು 2024 ವೇಳೆಗೆ ಸಿವಿಲ್ ಕಾಮಗಾರಿ ಸಹ ಮುಕ್ತಾಯಗೊಳ್ಳುವ ನಿರೀಕ್ಷೆ ಇದೆ. Bengaluru, Dec 15: ನಮ್ಮ ಮೆಟ್ರೋನ…

Private Bus Caught On Fire: ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್‌ ಸುಟ್ಟು ಭಸ್ಮ, ಪ್ರಯಾಣಿಕರು ಸೇಫ್

Private Bus Caught On Fire

Private Bus Caught On Fire near Vijayapura: ಬೆಂಗಳೂರಿನಿಂದ ವಿಜಯಪುರಕ್ಕೆ ಬರುತ್ತಿದ್ದ ಖಾಸಗಿ ಬಸ್‌ಗೆ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಬೆಳಗಿನ ಜಾವ ಬೆಂಕಿ ತಗುಲಿ ಹೊತ್ತಿ ಉರಿದಿದ್ದು, ಟೈರ್ ಒಡೆದ ಪರಿಣಾಮ ಬಸ್‌ಗೆ ತಕ್ಷಣ ಬೆಂಕಿ ತಗುಲಿ ಕೇವಲ 10 ನಿಮಿಷದಲ್ಲಿ ಸುಟ್ಟು ಭಸ್ಮವಾಗಿದೆ. ಸದ್ಯ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸಂಪೂರ್ಣ ವಿವರಗಳನ್ನು ಇಲ್ಲಿ…

BMTC Bus Hits Two-wheeler: ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಮಹಿಳೆ ಸ್ಥಳದಲ್ಲೇ ಸಾವು, ಗಂಡ ಮತ್ತು ಮಗಳು ಪಾರು!

BMTC Bus Accident

BMTC Bus Hits Two-wheeler: ನಿನ್ನೆ ಸಿಲ್ಕ್ ಬೋರ್ಡ್ ಜಂಕ್ಷನ್ ಬಳಿ ಸಂಜೆ 6:30 ವೇಳೆಗೆ ಭೀಕರ ಅಪಘಾತ ಸಂಭವಿಸಿದೆ, ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ, ಇದರ ಪರಿಣಾಮ ದಂಪತಿ ಮತ್ತು ಮಗು ಕೆಳಗೆ ಬಿದ್ದಿದ್ದು ಮಹಿಳೆಯ ಮೇಲೆ ಬಿಎಂಟಿಸಿ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. Bengaluru: ಬೆಂಗಳೂರಿನ ಸಿಂಗರ್ಸ್ದ್ರದಲ್ಲಿ ವಾಸವಾಗಿದ್ದ ಸೀಮಾ…

Bangalore-Mysore Train: ಬೆಂಗಳೂರು- ಮೈಸೂರು ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ, ಈ ಓಡಾಡಲಿದೆ ಪ್ರತಿ 10 ನಿಮಿಷಕ್ಕೊಂದು ರೈಲು!

Bangalore-Mysore Train

Bangalore-Mysore Train: ಬೆಂಗಳೂರು-ಮೈಸೂರು ರೈಲು ಮಾರ್ಗದ ನಡುವೆ ಚತುಷ್ಪಥ ಹಳಿ ನಿರ್ಮಾಣಕ್ಕೆ ಸ್ಥಳ ಸಮೀಕ್ಷೆಗೆ ರೈಲ್ವೆ ಇಲಾಖೆ ಸಮ್ಮತಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಈ ಮಾರ್ಗದ ನಡುವೆ ಪ್ರತಿ 10 ನಿಮಿಷಕ್ಕೊಮ್ಮೆ ರೈಲು ಓಡಿಸಲು ರೈಲ್ವೆ ಮಂಡಳಿ ನಿರ್ಧರಿಸಿದ್ದು, ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ. ಬೆಂಗಳೂರು, ಡಿ.14: ಬೆಂಗಳೂರು-ಮೈಸೂರು ರೈಲು ಮಾರ್ಗದ ನೆರವಿನೊಂದಿಗೆ ದೈನಂದಿನ ಉದ್ಯೋಗ,…

Gold Rate in Kannada: ಡಿ. 14 ರಂದು ಚಿನ್ನದ ದರದಲ್ಲಿ ಮತ್ತೆ ಸತತ 4ನೇ ದಿನವೂ ಇಳಿಕೆ! ಎಷ್ಟಿದೆ ನೋಡಿ

Gold Rate in Kannada

Gold Rate in Kannada: ಡಿಸೆಂಬರ್ 13 ರಂದು, ರಾಜ್ಯದ ರಾಜಧಾನಿ ಬೆಂಗಳೂರು ಮತ್ತು ಭಾರತದ ಇತರ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ರೂ. ಇಳಿಕೆ ಕಂಡಿತು, 22 ಕ್ಯಾರೆಟ್ ಚಿನ್ನ ಗ್ರಾಂಗೆ 5,665 ರೂ., 24 ಕ್ಯಾರೆಟ್ ಅಪರಂಜಿ ಚಿನ್ನ ಗ್ರಾಂಗೆ 6,180, ಮತ್ತು ಬೆಳ್ಳಿ ಬೆಲೆಗಳು ನಗರದಲ್ಲಿ ಪ್ರತಿ…

Train Canceled: ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ರೈಲುಗಳು ನಾಳೆಯಿಂದ ರದ್ದು, ಕಾರಣ ಇಲ್ಲಿದೆ ನೋಡಿ!

Train Canceled

Train Canceled: ನೈರುತ್ಯ ರೈಲ್ವೆಯು ನಾಳೆಯಿಂದ ಅಂದರೆ ಡಿಸೆಂಬರ್ 14 ರಿಂದ 22 ರವರೆಗೆ ಬೆಂಗಳೂರು ಮತ್ತು ಮಂಗಳೂರು ನಡುವೆ ದಿನ ನಿತ್ಯ ಕಾರ್ಯನಿರ್ವಹಿಸುವ ಹಲವಾರು ರೈಲುಗಳನ್ನು ರದ್ದುಗೊಳಿಸುವುದಾಗಿ ತಿಳಿಸಿದೆ. ಕಾರಣ ಇಲ್ಲಿದೆ ನೋಡಿ! ಬೆಂಗಳೂರು ಮತ್ತು ಮಂಗಳೂರು ರೈಲು ಮಾರ್ಗದ ನಡುವಿನ ಹಲವಾರು ರೈಲುಗಳನ್ನು ರದ್ದುಗೊಳಿಸಿದಾಗಿ ನೈರುತ್ಯ ರೈಲ್ವೆಯು ಈಗಾಗಲೇ ತಿಳಿಸಲಾಗಿದ್ದು ಈ ಮಾರ್ಗಗಳ…

Mysore KSRTC Bus Station Relocate: ಮೈಸೂರಿನ KSRTC ಬಸ್‌ ನಿಲ್ದಾಣವನ್ನು ಬೇರೆ ಕಡೆಗೆ ಸ್ಥಳಾಂತರ ಸಾಧ್ಯತೆ! ಏಕೆ & ಎಲ್ಲಿ ನಿರ್ಮಾಣ? ಇಲ್ಲಿದೆ ಮಾಹಿತಿ

Mysore KSRTC Bus Station Relocate

Mysore KSRTC Bus Station Relocate: ಮೈಸೂರಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ ಸ್ಥಳಾಂತರಕ್ಕೆ ಚಿಂತನೆ ನಡೆದಿದೆ. ಹೌದು, ಮೈಸೂರಿನ ಕೇಂದ್ರ ಬಸ್ ನಿಲ್ದಾಣವನ್ನು ಬನ್ನಿಮಂಟಪದ ಬಸ್ ಡಿಪೋಗೆ ಸ್ಥಳಾಂತರಿಸಬೇಕು ಎಂಬ ಒತ್ತಾಯ ಈಗಾಗಲೇ ಇದೆ, ಇಲ್ಲಿದೆ ನೋಡಿ ಸಂಪೂರ್ಣ ವಿವರ. ಮೈಸೂರು: ಮೈಸೂರಿನ ಕೇಂದ್ರ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣ, ಸಬರ್ಬ್ ಬಸ್‌ ನಿಲ್ದಾಣದಿಂದ ನಿತ್ಯ 1400ಕ್ಕೂ…

Gold Rate Today on Dec 13: ಮತ್ತೆ ಇಳಿಕೆ ಕಂಡ ಚಿನ್ನ, ಇಂದಿನ ಚಿನ್ನದ ದರ ಎಷ್ಟಿದೆ ನೋಡಿ

Gold Rate Today Today on dec 13

Gold Rate Today on Dec 13: ಡಿಸೆಂಬರ್ 13 ರಂದು, ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಇತರ ನಗರಗಳಲ್ಲಿ ಚಿನ್ನದ ಬೆಲೆ ಮತ್ತೆ ಇಳಿಕೆಯಾಗಿದ್ದು, ಪ್ರತಿ ಗ್ರಾಂಗೆ 20 ರೂ. ಇಳಿಕೆಯಾಗಿದೆ, ಈ ಮೂಲಕ 22 ಕ್ಯಾರೆಟ್ ಚಿನ್ನದ ಬೆಲೆ ಗ್ರಾಂಗೆ 5,675 ರೂ., 24 ಕ್ಯಾರೆಟ್ ಅಪರಂಜಿ ಚಿನ್ನದ ಬೆಲೆ ನಿಗದಿಯಾಗಿದೆ.…